ADVERTISEMENT

ನೋಡಿ: ಕೆಂಧೂಳಿನ ಮಣ್ಣಲ್ಲಿ ಕೆಂಪನೆಯ ದಾಳಿಂಬೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 11:43 IST
Last Updated 12 ಆಗಸ್ಟ್ 2021, 11:43 IST

ಗಣಿ ಗಲಾಟೆಯಿಂದ ಸದ್ದು ಮಾಡಿದ್ದ ಜಿಲ್ಲೆ ಬಳ್ಳಾರಿ. ಆದರೆ ಇಲ್ಲಿಯೂ ಸದ್ದಿಲ್ಲದ ಹಸಿರ ಕಥೆಗಳು ಸಾಕಷ್ಟಿವೆ. ಒಂದಿಷ್ಟು ರೈತರು ತಮ್ಮದೇ ಆದ ರೀತಿಯಲ್ಲಿ ಕೃಷಿ ಮಾಡಿಕೊಂಡು ಚೆಂದದ ಬದುಕು ಕಟ್ಟಿಕೊಂಡಿದ್ದಾರೆ. ಅಂಥದ್ದೊಂದು ಕಥೆಯನ್ನು ನೋಡೋಣ ಬನ್ನಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT