ADVERTISEMENT

ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 5:51 IST
Last Updated 1 ಫೆಬ್ರುವರಿ 2021, 5:51 IST
ಶರತ್‌ ಬಚ್ಚೇಗೌಡ
ಶರತ್‌ ಬಚ್ಚೇಗೌಡ   

ಹೊಸಕೋಟೆ: ನಗರದಲ್ಲಿ ಶನಿವಾರ ಶಾಸಕರ ಬೆಂಬಲಿಗರ ಮೇಲೆ ನಡೆದ ಲಾಠಿ ಪ್ರಹಾರ ಹಾಗೂ ರಸ್ತೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್‌ ಬಚ್ಚೇಗೌಡ ವಿರುದ್ಧ ದೂರು ದಾಖಲಾಗಿದೆ.

ಅವರ 15 ಜನರ ಬೆಂಬಲಿಗರ ಮೇಲೂ ಮೊಕದ್ದಮೆ ದಾಖಲು ಆಗಿದೆ. ಶಾಸಕರ ಬೆಂಬಲಿಗರು ಸಚಿವ ಎಂಟಿಬಿ ನಾಗರಾಜ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT