ADVERTISEMENT

ರಾಷ್ಟ್ರೀಯ ಸಾಧಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 16:00 IST
Last Updated 5 ಜುಲೈ 2023, 16:00 IST
ಡಾ. ಮೃತ್ಯುಂಜಯ ಅಣ್ಣಾನವರ
ಡಾ. ಮೃತ್ಯುಂಜಯ ಅಣ್ಣಾನವರ   

ರಾಮದುರ್ಗ: ಇಲ್ಲಿನ ವೈದ್ಯ ಡಾ. ಮೃತ್ಯುಂಜಯ ರಾಜೇಂದ್ರ ಅಣ್ಣಾನವರ ಅವರಿಗೆ ದೆಹಲಿಯ ಸೋಸಿಯಲ್‌ ಪಾಯಿಂಟ್‌ ಸಂಸ್ಥೆಯ ರಾಷ್ಟ್ರೀಯ ಸಾಧಕ ಪ್ರಶಸ್ತಿ ಲಭ್ಯವಾಗಿದೆ.

ಕಳೆದ ನೆರೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಮತ್ತು ಆರೋಗ್ಯ ಜಾಗೃತಿ ಮೂಡಿಸಿದ ದಾಖಲೆಗಳ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT