ADVERTISEMENT

ಕಾಲು ಬಾಯಿ ಜ್ವರ: ಮೂರು ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:51 IST
Last Updated 23 ಸೆಪ್ಟೆಂಬರ್ 2013, 19:51 IST

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಹಾರಿ ಪ್ರಾಣಿ ಸಫಾರಿಯಲ್ಲಿದ್ದ ಮೂರು ಜಿಂಕೆ ಮತ್ತು ಒಂದು ನೀಲ್‌ಗಾಯ್‌ (ಕಾಡುಹಸು) ಕಾಲುಬಾಯಿ ಜ್ವರ ದಿಂದ  ಸೋಮವಾರ ಮೃತಪಟ್ಟಿವೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ದೇವರಾಜ್‌ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.