ADVERTISEMENT

ದೇವರಾಜು ರಕ್ಷಣೆಗೆ ಪಾಲಿಕೆ ಬದ್ಧ: ಆಯುಕ್ತ

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:40 IST
Last Updated 30 ಮೇ 2012, 19:40 IST

ಬೆಂಗಳೂರು:  ಜೀವ ಬೆದರಿಕೆಗೆ ಒಳಗಾಗಿರುವ ಟಿವಿಸಿಸಿ ಮುಖ್ಯ ಎಂಜಿನಿಯರ್ ಎನ್. ದೇವರಾಜು ಅವರಿಗೆ ರಕ್ಷಣೆ ನೀಡಲು ಪಾಲಿಕೆ ಬದ್ಧ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಬುಧವಾರ ಭರವಸೆ ನೀಡಿದರು.

ಅಲ್ಲದೆ, ಟಿವಿಸಿಸಿ ಕಚೇರಿಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಾಮಾನ್ಯ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.