ADVERTISEMENT

ವೇದ ಗುರುಕುಲ: ಉಚಿತ ಪ್ರವೇಶಾವಕಾಶ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:35 IST
Last Updated 5 ಮಾರ್ಚ್ 2014, 19:35 IST

ಬೆಂಗಳೂರು: ಓಂ ಶಾಂತಿಧಾಮ ವೇದ ಗುರುಕುಲ ಸಂಸ್ಥೆ­ಯಲ್ಲಿ ವಿವಿಧ ಕೋರ್ಸ್‌ಗಳಿಗಾಗಿ 9ರಿಂದ 11 ವರ್ಷಗಳ ಗಂಡು ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ. ಋಗ್ವೇದ, ಯಜುರ್ವೇದದ ಜತೆಗೆ ಸಂಸ್ಕೃತ, ಇಂಗ್ಲಿಷ್‌, ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಕಂಪ್ಯೂಟರ್‌ ಶಿಕ್ಷಣ­ವನ್ನು ನೀಡಲಾಗುವುದು. ಉಚಿತ ಊಟ, ವಸತಿ ಮತ್ತು ಶಿಕ್ಷಣವು ಲಭ್ಯವಿದೆ ಎಂದು ಪ್ರಕಟಣೆಯು ತಿಳಿಸಿದೆ. ಮಾರ್ಚ್‌ 31ರೊಳಗೆ ಅರ್ಜಿ ಸಲ್ಲಿಸಬಹುದು.

ವಿವರಗಳಿಗೆ ಸಂಪರ್ಕಿಸಿ: ಓಂ ಶಾಂತಿಧಾಮ, ನಂ.3371, 13 ನೇ ಅಡ್ಡರಸ್ತೆ, ಕೆ.ಆರ್‌.ರಸ್ತೆ, 2 ನೇ ಮುಖ್ಯರಸ್ತೆ, ಶಾಸ್ತ್ರೀನಗರ. ದೂರವಾಣಿ ಸಂಖ್ಯೆ– 2676 8866, 2676 1057.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.