ADVERTISEMENT

ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 19:26 IST
Last Updated 10 ಏಪ್ರಿಲ್ 2019, 19:26 IST
ಸಾಂಸ್ಕೃತಿಕ ಉತ್ಸವವನ್ನು ಬಿ.ಕೆ.ರವಿ ಉದ್ಘಾಟಿಸಿದರು. ಪಂಚತಂತ್ರದ ನಟ ವಿಹಾನ್‌ಗೌಡ, ಸೋನಲ್ ಮಂಟೇರಿಯೊ, ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ಪ, ಉಪ ಪ್ರಾಂಶುಪಾಲ ಪ್ರೊ.ಪ್ರತಾಪ್‍ ಭಾಗವಹಿಸಿದ್ದರು
ಸಾಂಸ್ಕೃತಿಕ ಉತ್ಸವವನ್ನು ಬಿ.ಕೆ.ರವಿ ಉದ್ಘಾಟಿಸಿದರು. ಪಂಚತಂತ್ರದ ನಟ ವಿಹಾನ್‌ಗೌಡ, ಸೋನಲ್ ಮಂಟೇರಿಯೊ, ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ಪ, ಉಪ ಪ್ರಾಂಶುಪಾಲ ಪ್ರೊ.ಪ್ರತಾಪ್‍ ಭಾಗವಹಿಸಿದ್ದರು   

ಬೆಂಗಳೂರು: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಪ್ರಯುಕ್ತ ಆರ್‌ಬಿಎಎನ್ಎಂಎಸ್ ಕಾಲೇಜಿನಲ್ಲಿ ‘ಕಲಾಂಜಲಿ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವ’ ಆಯೋಜಿಸಲಾಗಿತ್ತು.

ಬೆಂಗಳೂರು ವಿ.ವಿ. ಕುಲಸಚಿವ ಬಿ.ಕೆ.ರವಿ ಕಾರ್ಯಕ್ರಮ ಉದ್ಘಾಟಿಸಿದರು. ನಗರದ 28 ಕಾಲೇಜುಗಳ ವಿದ್ಯಾರ್ಥಿ ತಂಡಗಳು ವಿವಿಧ ಸ್ಫರ್ಧೆಗಳಲ್ಲಿ ಪಾಲ್ಗೊಂಡರು.

ನಟಿ ಸೋನಲ್ ಮಂಟೇರಿಯೊ, ‘ಕನ್ನಡ ಸಿನಿಮಾಗಳನ್ನು ಚಿತ್ರಮಂದಿಗಳಲ್ಲಿಯೇ ವೀಕ್ಷಿಸುವ ಮೂಲಕ ಹೆಚ್ಚು ಪ್ರೋತ್ಸಾಹ ನೀಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.