ADVERTISEMENT

ನೂತನ ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 20:09 IST
Last Updated 9 ಫೆಬ್ರುವರಿ 2020, 20:09 IST

ಬೆಂಗಳೂರು: ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌ ನೌಕರರ ಕ್ರೆಡಿಟ್‌ ಕೊ– ಆಪರೇಟಿವ್‌ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಎಚ್‌.ಎ. ಪ್ರಕಾಶ್, ಪಿ.ಎಂ. ಮಂಜುನಾಥ್, ಎಂ. ಮಂಜುನಾಥ ಸ್ವಾಮಿ, ಕೆ.ರವಿಶೇಖರ್, ಆರ್‌.ಪಿ.ನವೀನ್‌, ದೇವಾನಂದ್, ಚನ್ನಕೃಷ್ಣಪ್ಪ, ಬಿ.ಕೆ.ಶೋಭಿತ ರಾವ್‌, ವಿಜಯಲಕ್ಷ್ಮಿ ಮೇಟಿ, ಕೆ.ಎಂ.ಬಸವರಾಜು ಹಾಗೂ ಹರೀಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT