ಬೆಂಗಳೂರು: ನೆಲದಡಿಯಲ್ಲಿ ಕೇಬಲ್ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಇದೇ 23ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಸ್ಥಳಗಳು: ಮಾಳಗಾಳ, ಬಿಎಚ್ಇಎಲ್ ಮುಂಭಾಗ, ಮೈಸೂರು ಮುಖ್ಯ ರಸ್ತೆ, ಭೂಮಿಕಾ ಬಡಾವಣೆ, ಪಟ್ಟಣಗೆರೆ, ಹೊಸಹಳ್ಳಿ ರಸ್ತೆ, ಸೃಷ್ಟಿನಗರ, ವೀರಭದ್ರೇಶ್ವರ ನಗರ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ, ಬಂಜಾರಪಾಳ್ಯ, ಭೈರಸಂದ್ರ, ಅಗರ, ಜಿ.ಆರ್. ಕಾಲೇಜ್, ಕರಡಿಗುಡ್ಡ, ಕೆಂಗೇರಿ ಮುಖ್ಯ ರಸ್ತೆ, ಪೂನಂ ಹಾಲ್, ದುಬಾಸಿಪಾಳ್ಯ, ಭುವನೇಶ್ವರಿ ನಗರ, ಆರ್.ಆರ್. ಬಡಾವಣೆ, ಗಂಗಾನಗರ ಯಮುನಾನಗರ ಸ್ಕೂಲ್, ಅಂಬೇಡ್ಕರ್ ನಗರ, ಉಲ್ಲಾಳ ಬಸ್ ನಿಲ್ದಾಣ ಸುತ್ತಮುತ್ತ ಪ್ರದೇಶಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.