ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 16ರಿಂದ 18ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಮಲ್ಲಸಂದ್ರ, ಚಿಕ್ಕಸಂದ್ರ, ಎವೈಆರ್ ಬಡಾವಣೆ, ಸಪ್ತಗಿರಿ ಕಾಲೇಜು, ಜಗದೀಶ ಬಡಾವಣೆ, ರಮೇಶ ರಸ್ತೆ, ಪ್ರಶಾಂತ ನಗರ, ವಿಜಯ ಆಸ್ಪತ್ರೆ, ಮುತ್ತುರಾಯ ಸ್ವಾಮಿ ದೇವಸ್ಥಾನ, ಎಂ.ಟಿ.ಎಸ್. ಕಾಲೊನಿ, ಟಿ. ದಾಸರಹಳ್ಳಿ, ಪೈಪ್ಲೈನ್ ರಸ್ತೆ, ಭುವನೇಶ್ವರಿ ನಗರ, ಕಲ್ಯಾಣನಗರ, ಮಹೇಶ್ವರಮ್ಮ ದೇವಸ್ಥಾನ, ಅಯ್ಯಪ್ಪ ಕನ್ವೆನ್ಷನ್ ಹಾಲ್, ಆಫೀಸರ್ ಮಾಡೆಲ್ ಕಾಲೊನಿ, ಎಜಿಬಿಜಿ ಬಡಾವಣೆ ಸುತ್ತಮುತ್ತಲಿನ ಪ್ರದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.