ಬೆಂಗಳೂರು: ಬೆಸ್ಕಾಂನ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಸೆ.27ರಿಂದ 30ರವರೆಗೆ ಬೆಳಿಗ್ಗೆ 10ರಿಂದ 6 ಗಂಟೆಯವರೆಗೆವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಸ್ಥಳಗಳು: ಸೆ.27ರಂದು ಹರಿನಗರ ಕ್ರಾಸ್, ಕಾಟೇಮಾರಮ್ಮ ದೇವಸ್ಥಾನ, ಕೈಗಾರಿಕಾ ಪ್ರದೇಶ, 28ರಿಂದ ಜೆ.ಸಿ.ನಗರ, 60 ಅಡಿ ರಸ್ತೆ, ಕುರುಬರಹಳ್ಳಿ ವೃತ್ತ, ಕೆಎಎಸ್ ಬಡಾವಣೆ, ನಂಜಪ್ಪ ಬಡಾವಣೆ, ಬಿಟಿಎಂ 2ನೇ ಹಂತ, ಸಿಂಧಿ ಬಡಾವಣೆ, ಚುಂಚನಘಟ್ಟ, ಎಸ್ಬಿಎಂ ಕಾಲೊನಿ, 29ರಂದು ಜೆ.ಸಿ.ನಗರ 11ರಿಂದ 15ನೇ ಮುಖ್ಯರಸ್ತೆ, ಅಥ್ರೇಯ ಶಾಲಾ ಸುತ್ತಮುತ್ತಲಿನ ಪ್ರದೇಶಗಳು, ಮೈಕೊ ಬಡಾವಣೆ, ಬಿಟಿಎಂ 2ನೇ ಹಂತ, ಸಾರಕ್ಕಿ, ಎನ್.ಎಸ್.ಪಾಳ್ಯ, ಡಾಲರ್ಸ್ ಬಡಾವಣೆ, ಜೆಪಿ ನಗರ, ಮಾರೇನಹಳ್ಳಿ, 30ರಂದು ಗಣೇಶ ಬ್ಲಾಕ್, ಮುನೇಶ್ವರ ಬ್ಲಾಕ್, ಮಹಾಲಕ್ಷ್ಮೀ ಬಡಾವಣೆ, ಸರಸ್ವತಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.