ADVERTISEMENT

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:17 IST
Last Updated 14 ಅಕ್ಟೋಬರ್ 2018, 19:17 IST

ಬೆಂಗಳೂರು: ವಾಲ್ಮೀಕಿ ಎಜುಕೇಶನ್‌ ಮತ್ತು ಸ್ಕಾಲರ್‌ಶಿಪ್‌ ಟ್ರಸ್ಟ್‌ ವತಿಯಿಂದ ಎಂಬಿಬಿಎಸ್, ಎಂಜಿನಿಯರಿಂಗ್‌ ಮತ್ತು ಕೃಷಿ ವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವವಿವರಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್‌ 27ರೊಳಗೆ ಸಲ್ಲಿಸಬೇಕು.

ವಿಳಾಸ: ವಾಲ್ಮೀಕಿ ಎಜುಕೇಶನ್‌ ಮತ್ತು ಸ್ಕಾಲರ್‌ಶಿಪ್‌ ಟ್ರಸ್ಟ್‌, ನಂ.506, 4ನೇ ಕ್ರಾಸ್‌, 2ನೇ ಹಂತ, 3ನೇ ಬ್ಲಾಕ್‌, ರಾಜಮಹಲ್‌ ವಿಲಾಸ್‌ ಬಡಾವಣೆ.

ADVERTISEMENT

ಕಂಪ್ಯೂಟರ್‌ ತರಬೇತಿಗೆ ಅರ್ಜಿ ಅಹ್ವಾನ

ಬೆಂಗಳೂರು: ಪ್ರಜ್ಞಾ ಕಂಪ್ಯೂಟರ್ ತರಬೇತಿ ಕೇಂದ್ರವು ಮೂರು ತಿಂಗಳ ಉಚಿತ ಕಂಪ್ಯೂಟರ್‌ ತರಬೇತಿಗೆ ನಿರುದ್ಯೋಗ ಯುವಕ–ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.

ನವೆಂಬರ್‌ 2 ರಿಂದ ತರಗತಿಗಳು ಪ್ರಾರಂಭವಾಗಲಿವೆ.

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಡಿಪ್ಲೊಮಾ.

ವಿಳಾಸ: ಜೈಭೀಮ್‌ ಭವನ, ನಂ.16, 4ನೇ ಮಹಡಿ (ಪೂರ್ಣಿಮಾ ಚಿತ್ರಮಂದಿರ ಹತ್ತಿರ), ಜೆ.ಸಿ.ರಸ್ತೆ.

ಸಂಪರ್ಕ: 9986104033.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.