ADVERTISEMENT

ಬಂಜಾರರು ಸ್ನೇಹ ಪ್ರಿಯರು: ನಟ ಶ್ರೀಧರ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 20:57 IST
Last Updated 16 ಫೆಬ್ರುವರಿ 2021, 20:57 IST
ಸೇವಾ ಲಾಲ್ ಜಯಂತಿಯಲ್ಲಿ ಸುರೇಶ್ ರಾಥೋಡ್, ಕೆ.ಡಿ.ನಾಯಕ್, ಸಿ.ಚಂದ್ರು, ಎ.ಆರ್.ಗೋವಿಂದಸ್ವಾಮಿ, ದೇನಾಭಗತ್ ಸ್ವಾಮಿಜಿ, ಶ್ರೀಧರ್, ಶಶಿಧರಕೋಟೆ, ಕಾ.ತ.ಚಿಕ್ಕಣ್ಣ, ಲಕ್ಷ್ಮಣಕೊಡಸೆ ಭಾಗವಹಿಸಿದ್ದರು
ಸೇವಾ ಲಾಲ್ ಜಯಂತಿಯಲ್ಲಿ ಸುರೇಶ್ ರಾಥೋಡ್, ಕೆ.ಡಿ.ನಾಯಕ್, ಸಿ.ಚಂದ್ರು, ಎ.ಆರ್.ಗೋವಿಂದಸ್ವಾಮಿ, ದೇನಾಭಗತ್ ಸ್ವಾಮಿಜಿ, ಶ್ರೀಧರ್, ಶಶಿಧರಕೋಟೆ, ಕಾ.ತ.ಚಿಕ್ಕಣ್ಣ, ಲಕ್ಷ್ಮಣಕೊಡಸೆ ಭಾಗವಹಿಸಿದ್ದರು   

ಬೆಂಗಳೂರು: ‘ಬಂಜಾರರು ಎಂದರೆ ಸ್ನೇಹ ಪ್ರಿಯರು. ಎಲ್ಲರನ್ನು ಕೂಡಿ ಸಾಗುವ ಮನೋಭಾವದವರು’ ಎಂದು ಚಿತ್ರನಟ ಶ್ರೀಧರ್ ಹೇಳಿದರು.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಗೋರೂರು ಸೇವಾ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಸಂತ ಸೇವಾಲಾಲರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಥೆಗಾರ ಕಾ.ತ.ಚಿಕ್ಕಣ್ಣ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿದರು. ಲೇಖಕ ಎ.ಆರ್.ಗೋವಿಂದಸ್ವಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.