ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 19:34 IST
Last Updated 24 ಸೆಪ್ಟೆಂಬರ್ 2024, 19:34 IST

‘ಜೈವಿಕ ಮತ್ತು ಹವಾಮಾನ ಬದಲಾವಣೆ’ ಕುರಿತು ಮೊದಲ ಪ್ರಾದೇಶಿಕ ಕಾಂಗ್ರೆಸ್‌ ಅಧಿವೇಶನ: ಅತಿಥಿಗಳು: ಉಮಾ ಮಹಾದೇವನ್, ಫ್ರೊಯಿಲಾನ್‌ ಗ್ರೇಟ್‌, ಜ್ಯೋತಿ ಮ್ಹಾಪ್ಸೇಕರ್, ಸುಶೀಲಾ ಸೇಬಲ್, ಮುಖ್ಯಭಾಷಣಕಾರರು: ಶಾಲಿನಿ ರಜನೀಶ್, ಆಯೋಜನೆ: ಹಸಿರು ದಳ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 9.30

ಜಿಲ್ಲಾ ಮಟ್ಟದ ಅಂತರ ಕಾಲೇಜು ಷಟಲ್‌ ಬ್ಯಾಡ್ಮಿಂಟನ್ ಪಂದ್ಯಾವಳಿ–2024–25: ಉದ್ಘಾಟನೆ: ಮನೋಜ್‌ ಕುಮಾರ ಕೊಳ್ಳಾ, ಅಧ್ಯಕ್ಷತೆ: ಸಿ. ಪ‍್ರಶಾಂತ್ ಕುಮಾರ್, ಅತಿಥಿಗಳು: ರಘು ಮರಿಸ್ವಾಮಿ, ಡಬ್ಲ್ಯೂ.ಡಿ. ಅಶೋಕ್, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು, ಕೆಂಗೇರಿ ಉಪನಗರ, ಬೆಳಿಗ್ಗೆ 9.30

28ನೇ ಘಟಿಕೋತ್ಸವ: ಅತಿಥಿಗಳು: ಅಪ್ರಮೇಯ ರಾಧಾಕೃಷ್ಣ, ಎಂ.ಆರ್. ಆನಂದರಾಮ್, ಪಾರ್ಶ್ವನಾಥ್ ಎಚ್.ವಿ., ಕರಿಸಿದ್ಧಪ್ಪ, ಆಯೋಜನೆ: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್, ಸ್ಥಳ: ಹೈ–ಟೆಕ್‌, ಸಭಾಂಗಣ, ಆರನೇ ಮಹಡಿ, ಅಪೆಕ್ಸ್‌ ಬ್ಲಾಕ್, ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಳಿಗ್ಗೆ 10.45

ADVERTISEMENT

ರಫಾಯಲ್‌ ರಾಜ್‌ ಅವರ ಶ್ರದ್ಧಾಂಜಲಿ ಸಭೆ: ಭಾಗವಹಿಸುವವರು: ಬೈರಮಂಗಲ ರಾಮೇಗೌಡ, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಸಂತೋಷ ಹಾನಗಲ್ಲ, ಫಾಲನೇತ್ರ, ಬಿ.ಎಂ. ಗಂಗಣ್ಣ, ಶ್ರ.ದೇ. ಪಾರ್ಶ್ವನಾಥ್, ವೀರಕಪುತ್ರ ಶ್ರೀನಿವಾಸ್, ಗುರುದೇವ ನಾರಾಯಣ ಕುಮಾರ್, ಕಾಣಿಕ್ಯಮೇರಿ ರಫಾಯಲ್‌ ರಾಜ್, ಆಯೋಜನೆ: ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 11

‘ಸ್ವಾಮಿ ವಿವೇಕಾನಂದ ರೋವರ್ಸ್‌ ತಂಡ, ಕಿತ್ತೂರ ರಾಣಿ ಚೆನ್ನಮ್ಮ ರೇಂಜರ್ಸ್‌ ತಂಡದ ಉದ್ಘಾಟನೆ: ಅತಿಥಿ: ಜಿತೇಶ್ ಅರುಣ್ ಸೇಠ್, ಅಧ್ಯಕ್ಷತೆ: ಕೆ.ಎಸ್. ಗೋಪಾಲಕೃಷ್ಣ, ರೇಖಾ ಕೌಶಿಕ್ ಪಿ.ಆರ್., ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜು, ಜಯನಗರ ನಾಲ್ಕನೇ ಬ್ಲಾಕ್, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.