ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐಎಂಎ ಹಾಲ್ನಲ್ಲಿ ಕೇಕ್ ಕತ್ತರಿಸಿ ವೈದ್ಯರ ದಿನ ಆಚರಿಸಲಾಯಿತು. ವೈದ್ಯರಿಗೆ ಗುಲಾಬಿ ಹೂವು ಕೊಟ್ಟು ಶುಭ ಕೋರಲಾಯಿತು.
ಕ್ಲಬ್ನ ನಿಯೋಜಿತ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಅಧ್ಯಕ್ಷೆ ಡಾ.ಶ್ವೇತಾ ಮೇಗೂರ, ಕಾರ್ಯದರ್ಶಿ ಡಾ.ನಿತೇಶಕುಮಾರ ಬಿರಾದಾರ, ಡಾ. ಜಗದೀಶ ಪಾಟೀಲ, ಡಾ. ನಾಗೇಶ ಪಾಟೀಲ, ಡಾ. ರಿತೇಶ ಸುಲೆಗಾಂವ, ಚೇತನ್ ಮೇಗೂರ, ಉಮೇಶ ಮೂಲಿಮನಿ, ಡಾ. ರಘು ಕೃಷ್ಣ ಮೂರ್ತಿ, ಸುಧೀಂದ್ರ ಸಿಂಧೋಲ್, ನಿತಿನ್ ಕರ್ಪೂರ್, ಸತೀಶ ಸ್ವಾಮಿ ಇದ್ದರು.
ಕಾರ್ಯಕ್ರಮ ಪ್ರಯುಕ್ತ ರಕ್ತ ತಪಾಸಣೆ ಶಿಬಿರ ಕೂಡ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.