ADVERTISEMENT

ಜ್ಞಾನೇಶ್ವರ ಸಿಂಗಾರೆ ಬಿಎಸ್ಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 12:54 IST
Last Updated 1 ಏಪ್ರಿಲ್ 2023, 12:54 IST
ಜ್ಞಾನೇಶ್ವರ ಸಿಂಗಾರೆ
ಜ್ಞಾನೇಶ್ವರ ಸಿಂಗಾರೆ   

ಬಸವಕಲ್ಯಾಣ: ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನಾಗಿ ಜ್ಞಾನೇಶ್ವರ ಸಿಂಗಾರೆ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಘೋಷಿಸಿದ್ದಾರೆ.

36 ವರ್ಷದ ಜ್ಞಾನೇಶ್ವರ ಮುಚಳಂಬ ಗ್ರಾಮದ ಪದವೀಧರರು. 10 ವರ್ಷದಿಂದ ಕಾರ್ಯಕರ್ತರಾಗಿ ಬಿಎಸ್ಪಿ ಸಂಘಟನೆಗಾಗಿ ದುಡಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT