ADVERTISEMENT

ದೀಪ ಪೂಜನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 15:42 IST
Last Updated 7 ಡಿಸೆಂಬರ್ 2021, 15:42 IST
ಬೀದರ್‌ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಕಚೇರಿಯಲ್ಲಿ ನಡೆದ ದೀಪ ಪೂಜನ ಕಾರ್ಯಕ್ರಮದಲ್ಲಿ ಮಾತೆಯರು ದೀಪ ಬೆಳಗಿಸಿದರು
ಬೀದರ್‌ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಕಚೇರಿಯಲ್ಲಿ ನಡೆದ ದೀಪ ಪೂಜನ ಕಾರ್ಯಕ್ರಮದಲ್ಲಿ ಮಾತೆಯರು ದೀಪ ಬೆಳಗಿಸಿದರು   

ಬೀದರ್: ಇಲ್ಲಿಯ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಚೇರಿಯಲ್ಲಿ ದೀಪ ಪೂಜನ ಕಾರ್ಯಕ್ರಮ ನಡೆಯಿತು.

ಮಾತೆಯರು ಮನೆ, ಮನಗಳನ್ನು ಬೆಳಗಿಸುವ ದೀಪವಾಗಬೇಕು ಎಂದು ಹುಮನಾಬಾದ್‍ನ ರಾಜರಾಜೇಶ್ವರಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಉಪನ್ಯಾಸಕ ಪ್ರೊ. ಪರಮೇಶ್ವರ ಭಟ್ ಹೇಳಿದರು.

ಸಮಿತಿಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಸ್ವಾಮಿ ಚಿದ್ರಿಮಠ ದೀಪ ಪೂಜೆ ನಡೆಸಿಕೊಟ್ಟರು. ಜ್ಯೋತಿ ಅಮರೇಶ್ವರ ಸ್ವಾಗತಿಸಿದರು. ಜಗದೇವಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.