ADVERTISEMENT

ಹುಮನಾಬಾದ್ | ಸಾಲದ ಬಾಧೆಯಿಂದ ರೈತ ಆತ್ಯಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 4:49 IST
Last Updated 30 ಜುಲೈ 2025, 4:49 IST
   

ಚಿಟಗುಪ್ಪ (ಹುಮನಾಬಾದ್): ಸಾಲದ ಬಾಧೆಯಿಂದ ರೈತ ಬಾವಿಗೆ ಬಿದ್ದು ತಾಲ್ಲೂಕಿನ ಬೇಮಳಖೇಡ ಗ್ರಾಮದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಸುನೀಲಕುಮಾರ ಘಾಳೆಪ್ಪ ಪಟ್ಟವಾದಿ (48) ತನ್ನ ಹೊಲದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರಿಗೆ ಪಿಕೆಪಿಎಸ್ ಬ್ಯಾಂಕ್ ಹಾಗೂ ಖಾಸಗಿಯಲ್ಲಿ ಸುಮಾರು ₹15 ಲಕ್ಷ ಸಾಲ ಹೊಂದಿದ್ದರು. ಈ ಕುರಿತು ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪಿ ಬಂಧನ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.