ADVERTISEMENT

ಮಹಿಷಾ ದಸರಾ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:10 IST
Last Updated 6 ಅಕ್ಟೋಬರ್ 2022, 6:10 IST
ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ಮಹಿಷಾ ದಸರಾ ಆಚರಿಸಲಾಯಿತು
ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ಮಹಿಷಾ ದಸರಾ ಆಚರಿಸಲಾಯಿತು   

ಬಸವಕಲ್ಯಾಣ: ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಮಹಿಷಾಸುರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಷ ದಸರಾ ಆಚರಣೆ ಮಾಡಿದರು.

ಪ್ರಮುಖರಾದ ಸುರೇಶ ಮೋರೆ, ಡಾ.ಜೈಶೇನಪ್ರಸಾದ, ಪಿಂಟು ಕಾಂಬಳೆ ಪ್ರತಾಪುರ, ನಾಗನಾಥ ವಾಡಿಕರ್, ಸಂಜೀವ ನಡುಕರ್, ಅನಿಲಶಾಸ್ತ್ರೀ, ರಾಹುಲ ಕಾಂಬಳೆ, ಸುದಾಮ ಮೋರೆ, ಪ್ರಕಾಶ ಕಾಂಬಳೆ, ಶಿವಾ ಕಾಂಬಳೆ, ರವಿ, ದೇವೇಂದ್ರ ಅಟ್ಟೂರ್, ಸಿದ್ಧಾರ್ಥ ವಾಡಿಕರ್, ಪ್ರದೀಪ ಬೈರನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT