ADVERTISEMENT

ಚಿಕ್ಕಬಳ್ಳಾಪುರ: ಚೊಕ್ಕಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 5:11 IST
Last Updated 6 ಅಕ್ಟೋಬರ್ 2023, 5:11 IST
   

ಚಿಕ್ಕಬಳ್ಳಾಪುರ: ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ.

ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ತಂಡ ನಂತರ ಚೊಕ್ಕಹಳ್ಳಿಗೆ ಭೇಟಿ ನೀಡಿತು.

ರೈತ ಮಂಜುನಾಥ್ ಅವರು ಜಮೀನು ಪರಿಶೀಲಿಸಿತು.

ADVERTISEMENT

ಎರಡು ಎಕರೆಯಲ್ಲಿ ರಾಗಿ, ಹುರುಳಿ, ಜೋಳ, ನೆಲಗಡಲೆ ಇಟ್ಟಿದ್ದೆವು. ಬೆಳೆ ಪೂರ್ಣ ಹಾಳಾಗಿದೆ. ₹ 2 ಲಕ್ಷ ನಷ್ಟವಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.