ADVERTISEMENT

ಎಲ್ಲರೂ ಗಿಡ ಬೆಳೆಸಿ, ಪರಿಸರ ಉಳಿಸಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 4:22 IST
Last Updated 12 ನವೆಂಬರ್ 2021, 4:22 IST
ತುಳಸಿಗೌಡ ಅವರನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಸನ್ಮಾನಿಸಲಾಯಿತು. ಆರ್. ಆಂಜನೇಯ ರೆಡ್ಡಿ, ಉಷಾ, ಅಗಲಗುರ್ಕಿ ಚಲಪತಿ, ರತ್ನಮ್ಮ, ವಿಜಯ ಬಾವರೆಡ್ಡಿ, ಪ್ರಭಾ ಹಾಜರಿದ್ದರು
ತುಳಸಿಗೌಡ ಅವರನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಸನ್ಮಾನಿಸಲಾಯಿತು. ಆರ್. ಆಂಜನೇಯ ರೆಡ್ಡಿ, ಉಷಾ, ಅಗಲಗುರ್ಕಿ ಚಲಪತಿ, ರತ್ನಮ್ಮ, ವಿಜಯ ಬಾವರೆಡ್ಡಿ, ಪ್ರಭಾ ಹಾಜರಿದ್ದರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನಹಳ್ಳಿಯಜಿ.ಎಸ್. ಪರಮಶಿವಯ್ಯ ನೀರಾವರಿ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರಕ್ಕೆಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಅವರು ಭೇಟಿ
ನೀಡಿದ್ದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನುಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಸಂಘಟನೆಯ ಸದಸ್ಯರು
ಸ್ವಾಗತಿಸಿದರು. ಅಲ್ಲಿಂದ ಅವರನ್ನು ನಾಯಕನಹಳ್ಳಿಗೆ ಕರೆ
ತರಲಾಯಿತು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ, ಉಷಾ, ಅಗಲಗುರ್ಕಿ ಚಲಪತಿ, ರತ್ನಮ್ಮ, ವಿಜಯ ಬಾವರೆಡ್ಡಿ, ಪ್ರಭಾ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.