ADVERTISEMENT

ಬಸ್ ನಿಲ್ದಾಣ ಸ್ವಚ್ಛತೆಯೊಂದಿಗೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 16:12 IST
Last Updated 14 ನವೆಂಬರ್ 2022, 16:12 IST
ನಿರ್ಲಕ್ಷಕ್ಕೆ ಒಳಗಾಗಿದ್ದ ಆಲ್ದೂರು ಕೆಳ ಬಸ್‌ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಶುಚಿಗೊಳಿಸಲಾಯಿತು.
ನಿರ್ಲಕ್ಷಕ್ಕೆ ಒಳಗಾಗಿದ್ದ ಆಲ್ದೂರು ಕೆಳ ಬಸ್‌ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಶುಚಿಗೊಳಿಸಲಾಯಿತು.   

ಆಲ್ದೂರು: ಹಲವು ತಿಂಗಳುಗಳಿಂದ ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಿದ್ದ ನಿಲ್ದಾಣವು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ನೆನೆಗುದಿಗೆ ಬಿದ್ದಿದ್ದು ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರು ಸ್ವಚ್ಛಗೊಳಿಸಿರಲಿಲ್ಲ. ಪಟ್ಟಣದ ಪ್ರವೇಶದ ಆರಂಭದಲ್ಲಿ ಸಿಗುವ ಕೆಳ ಆಲ್ದೂರು ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಬಿಜೆಪಿ ಮುಖಂಡ ವಿಜಯ್ ಕುಮಾರ್ ಮತ್ತು ತಂಡ ಭಾನುವಾರ ಸ್ವಚ್ಛತೆಯನ್ನು ಮಾಡಿ ಬಣ್ಣವನ್ನು ಬೆಳೆದು ದುರಸ್ತಿ ಮಾಡಿದರು ತುಡುಕುರು ಮಂಜುನಾಥ್, ಪ್ರತಿಕ್ ಗೌಡ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.