ADVERTISEMENT

ಚಿಕ್ಕಮಗಳೂರು: ವಿಜೃಂಭಣೆಯ ಶೋಭಾಯಾತ್ರೆ; ಪಾದುಕೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 15:16 IST
Last Updated 14 ಡಿಸೆಂಬರ್ 2024, 15:16 IST

ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಶೋಭಾಯಾತ್ರೆ ಚಿಕ್ಕಮಗಳೂರಿನಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಮರು ದಿನವಾದ ಶನಿವಾರ ಪರಿಸರದ ಮಡಿಲಿನ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಭಕ್ತಸಾಗರ ಹರಿದು ಬಂತು. ಸ್ವಾಮಿಯ ದರ್ಶನದ ಜೊತೆಗೆ, ಪ್ರಕೃತಿಯ ಸೌಂದರ್ಯವನ್ನೂ ಭಕ್ತರು ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.