ADVERTISEMENT

ಚಿಕ್ಕಮಗಳೂರು: ವಕೀಲರು-ಪೊಲೀಸರ ಗಲಭೆ, ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 8:15 IST
Last Updated 6 ಡಿಸೆಂಬರ್ 2023, 8:15 IST
   

ಚಿಕ್ಕಮಗಳೂರು: ಪೊಲೀಸರು ಮತ್ತು ವಕೀಲರು ನಡುವಿನ ಗಲಭೆ ಪ್ರಕರಣ ತನಿಖೆಯನ್ನು ಸಿಐಡಿ ತಂಡ ಆರಂಭಿಸಿದೆ.

ಸಿಐಡಿ ಎಸ್ಪಿ ಎನ್.ವೆಂಕಟೇಶ್ ಮೇಲುಸ್ತುವಾರಿ ವಹಿಸಲಿದ್ದು, ಡಿವೈಎಸ್ಪಿ ಎಂ.ಎಚ್.ಉಮೇಶ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಲಹೆಗಾರ ಆರ್.ಕೆ.ಕಾಳೆ ತಂಡದಲ್ಲಿದ್ದಾರೆ.

ಬುಧವಾರ ಬಂದಿಳಿದ ತಂಡ, ಪ್ರವಾಸಿ ಮಂದಿರದಲ್ಲಿ ಕಡತ ಪರಿಶೀಲನೆ ಆರಂಭಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.