ಚಿಕ್ಕಮಗಳೂರು: ಹಿಜಾಬ್– ಕೇಸರಿ ಶಾಲು ತಿಕ್ಕಾಟದ ಹಿನ್ನೆಲೆಯಲ್ಲಿ ಐಡಿಎಸ್ಜಿ ಕಾಲೇಜಿನ ಪ್ರವೇಶ ದ್ವಾರದಲ್ಲಿ ಗುರುತಿನ ಪತ್ರ ತಪಾಸಣೆ ಮಾಡಿ ವಿದ್ಯಾರ್ಥಿಗಳನ್ನು ಒಳಬಿಡಲಾಗುತ್ತಿದೆ.
ಈ ಮಧ್ಯೆ, ಹಿಜಾಬ್ ಧರಿಸಿ ಕಾಲೇಜಿನೊಳಗೆ ಹೋಗಲು ಅವಕಾಶ ನೀಡದ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರು ವಾಪಸ್ ತೆರಳಿದರು.
ಕೇಸರಿ- ನೀಲಿ ಶಾಲು ಧರಿಸಿ ಬಂದಿರುವ ವಿದ್ಯಾರ್ಥಿಗಳು. ಕಾಲೇಜಿನ ಒಳಕ್ಕೆ ಪ್ರವೇಶ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.