ADVERTISEMENT

ಹಳ್ಳದಲ್ಲಿ ಕೊಚ್ಚಿಹೋಗಿರುವ ಬಾಲಕಿ ಸುಪ್ರಿತಾ: ಮುಂದುವರಿದ ಶೋಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 6:40 IST
Last Updated 5 ಜುಲೈ 2022, 6:40 IST
ಕ್ಲೆಮೆಂಟ್ ಡಿಸೋಜಾ ಅವರ ಮನೆಗೆ ಮರ ಉರುಳಿ ಹಾನಿ
ಕ್ಲೆಮೆಂಟ್ ಡಿಸೋಜಾ ಅವರ ಮನೆಗೆ ಮರ ಉರುಳಿ ಹಾನಿ   

ಚಿಕ್ಕಮಗಳೂರು: ತಾಲ್ಲೂಕಿನ ಕಂಬಿಹಳ್ಳಿ ಬಳಿ ಕಾಫಿ ತೋಟದಲ್ಲಿನ ಹಳ್ಳದಲ್ಲಿ ಕೊಚ್ಚಿಹೋಗಿರುವ ಬಾಲಕಿ ಸುಪ್ರಿತಾ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಅಗ್ನಿ ಶಾಮಕ ದಳದ ನಾಲ್ಕು ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಳಸ ತಾಲ್ಲೂಕಿನ ಹೆಮ್ಮಕ್ಕಿ ಗ್ರಾಮದ ಮನೆ ಮೇಲೆ ಮರ ಉರುಳಿದೆ. ಕ್ಲೆಮೆಂಟ್ ಡಿಸೋಜಾ ಅವರ ಮನೆ ಹಾನಿಯಾಗಿದೆ.

ADVERTISEMENT

ಶೃಂಗೇರಿ ತಾಲ್ಲೂಕಿನ ಕಿಗ್ಗಾದಲ್ಲಿ 18.3 ಸೆಂ.ಮೀ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.