ADVERTISEMENT

Video | ಕವಾಡಿಗರಹಟ್ಟಿ: ಐವರು ಬಲಿಯಾದರೂ ಇನ್ನೂ ಸ್ಪಷ್ಟವಾಗಿಲ್ಲ ಕಾರಣ

ಪ್ರಜಾವಾಣಿ ವಿಶೇಷ
Published 14 ಆಗಸ್ಟ್ 2023, 15:48 IST
Last Updated 14 ಆಗಸ್ಟ್ 2023, 15:48 IST

ಐವರನ್ನು ಬಲಿಪಡೆದ, 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಕಲುಷಿತ ನೀರು ಪ್ರಕರಣದ ನಂತರ ಕವಾಡಿಗರಹಟ್ಟಿ ಎಂದಿನಂತಿಲ್ಲ. ಜೀವ ಜಲವಾದ ನೀರು ಜೀವವನ್ನೇ ಕಸಿದುಕೊಂಡ ಘಟನೆಯ ನೆನಪು ಗ್ರಾಮದುದ್ದಕ್ಕೂ ಹಸಿಯಾಗಿಯೇ ಇದೆ. ತಮ್ಮವರನ್ನು ಕಳೆದುಕೊಂಡವರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಈ ಎಲ್ಲವುಗಳ ನಡುವೆ ಬದುಕು ಕಸಿದುಕೊಂಡ ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.