ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಜಿಲ್ಲೆಯ ಕಡಮಕಲ್ಲು ಎಸ್ಟೇಟ್ ನಿಂದಲೂ ಮೇಲೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಮಳೆಗೆ ಪ್ರಮಾಣದ ಭೂ ಕುಸಿತ ಉಂಟಾಗಿದೆ.
ಇಲ್ಲಿನ ನದಿ ನೀರು ತುಂಬಿ ಹರಿಯುತ್ತಿದ್ದು ಮಣ್ಣು ಹಾಗೂ ಮರಗಳು ಕೊಚ್ಚಿಕೊಂಡು ಬಂದಿಬೆ. ಇದರಿಂದಾಗಿ ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದೆ.
ಕಲ್ಮಕಾರಿನ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮರಗಳಿಂದ ತುಂಬಿದೆ. ಉಪ್ಪುಕಳ ಭಾಗದಲ್ಲೂ ಮಳೆಯಾಗಿದ್ದು ಉಪ್ಪುಕಳದ ಕಾಲು ಸೇತುವೆ ಮತ್ತೆ ಕೊಚ್ಚಿ ಹೋಗಿ ಈ ಮಳೆಗಾಲ ಮೂರನೇ ಭಾರಿ ಸೇತುವೆ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.
ಇವನ್ನೂ ಓದಿ:
ಕೊಡಗಿನಲ್ಲಿ ಮತ್ತೆ ಮಳೆ, ಪ್ರವಾಹ
ಮಳೆ ಹಾನಿ: ರಾಮನಗರಕ್ಕೆ ಮಧ್ಯಾಹ್ನ ಸಿಎಂ ಬೊಮ್ಮಾಯಿ ಭೇಟಿ
ಚಾಮರಾಜನಗರ: ಕಿರಗಸೂರು ಗ್ರಾಮದಲ್ಲಿ 10 ಮನೆಗೆ ನುಗ್ಗಿದ ನೀರು, ಅಂಗಡಿಗಳು ಜಲಾವೃತ
ಚಾಮರಾಜನಗರ | ಧಾರಾಕಾರ ಮಳೆ; ಶಾಲಾ ಕಾಲೇಜುಗಳಿಗೆ ರಜೆ
ರಾಮನಗರ: ಅಂಡರ್ಪಾಸ್ ನಲ್ಲಿ ಸಿಲುಕಿದ ಬಸ್ ಪ್ರಯಾಣಿಕರು: ಗ್ರಾಮಸ್ಥರಿಂದ ರಕ್ಷಣೆ
ಸುಳ್ಯ: ಸಂಪಾಜೆಯಲ್ಲಿ ಮತ್ತೆ ಪ್ರವಾಹ, ಭಾರಿ ಹಾನಿ
ಯಳಂದೂರು | ಕೋಡಿ ಬಿದ್ದ ಕೃಷ್ಣಯ್ಯನ ಕಟ್ಟೆ: 25 ವರ್ಷಗಳ ನಂತರ ಜಲ ವೈಭವ
ಚನ್ನಪಟ್ಟಣ, ರಾಮನಗರದಲ್ಲಿ ಮಳೆಯಿಂದ ಹೆದ್ದಾರಿ ಬಂದ್; ಮಾರ್ಗ ಬದಲಾವಣೆ
PHOTOS | ರಾಮನಗರ: ಮುಳುಗಿದ ಕಾರುಗಳು, ಅಂಡರ್ಪಾಸ್ನಲ್ಲಿ ಸಿಲುಕಿದ ಬಸ್ ಪ್ರಯಾಣಿಕರು...
PHOTOS | ಚಾಮರಾಜನಗರ: ಧಾರಾಕಾರ ಮಳೆ; ಕೃಷಿ ಜಮೀನುಗಳಿಗೆ ನುಗ್ಗಿದ ನೀರು ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.