ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 5:37 IST
Last Updated 18 ಜುಲೈ 2019, 5:37 IST

ಮಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಹಲವು ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಬುಧವಾರ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ ವಿವರ: ಲೋಕೇಶ್‌ ಎ.ಸಿ.– ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ, ಗೋಪಾಲಕೃಷ್ಣ ಭಟ್‌ ಬಿ.– ಮಂಗಳೂರು ಪೂರ್ವ ಸಂಚಾರ ಠಾಣೆ, ಶಾಂತಾರಾಂ– ಮಂಗಳೂರು ಪೂರ್ವ (ಕದ್ರಿ) ಠಾಣೆ, ಮಾರುತಿ ಗಣಪತಿ ನಾಯಕ್‌– ನಗರ ಅಪರಾಧ ದಾಖಲೆಗಳ ವಿಭಾಗ, ಮೋಹನ್‌ ಕೊಟ್ಟಾರಿ– ಮಂಗಳೂರು ನಗರ ಉತ್ತರ ಸಂಚಾರ ಠಾಣೆ, ಅಜ್ಮತ್‌ ಅಲಿ– ಪಣಂಬೂರು ಠಾಣೆ, ರಾಘವ ಪಡೀಲ್‌– ಕಾವೂರು ಠಾಣೆ.

ಉಡುಪಿ: ಕೃಷ್ಣಾನಂದ ನಾಯಕ್‌– ಮಣಿಪಾಲ ಠಾಣೆ, ಜಾನ್ಸನ್‌ ಕಿರಣ್‌ ಡಿಸೋಜ– ಡಿಸಿಐಬಿ ವಿಶೇಷ ಠಾಣೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.