ಧಾರವಾಡ: ವಿದ್ಯುತ್ ದರ ಏರಿಕೆ ವಿರೋಧಿಸಿ ಧಾರವಾಡ ವಾಣಿಜ್ಯೋದ್ಯಮ ಸಂಘದವರು ನಗರದ ಕೆ.ಸಿ.ಸಿ ವೃತ್ತದಿಂದ ಪ್ರತಿಭಟನೆ ಆರಂಭಿಸಿದ್ದಾರೆ.
ಸಂಘ ಧಾರವಾಡ ಬಂದ್ ಗೆ ಕರೆಗೆ ಸ್ಪಂದಿಸಿ ಕೆಲವು ವರ್ತಕರು ಅಂಗಡಿ, ಮಳಿಗೆ, ಹೋಟೆಲ್ ಗಳನ್ನು ಮುಚ್ಚಿ ಬೆಂಬಲ ನೀಡಿದ್ದಾರೆ. ಬಹಳಷ್ಟು ಅಂಗಡಿ, ಮಳಿಗೆ, ಹೋಟೆಲ್ ಗಳು ತೆರೆದಿವೆ. ವಾಹನ ಸಂಚಾರ ಎಂದಿನಂತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.