ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದಲ್ಲಿ ಈಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷರಾಗಿ ಡಿ.ಡಿ. ಮಾಳಗಿ ಅವರು ಐದನೇ ಬಾರಿಗೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಗೋವಿಂದ ಜಿ. ಮಣ್ಣೂರ ಅವರು ಎರಡನೇ ಬಾರಿ, ಗೌರವ ಕಾರ್ಯದರ್ಶಿಯಾಗಿ ಸಿದ್ರಾಮಪ್ಪ ಇ. ಕೋಳಕೂರ ಅವರು ನಾಲ್ಕನೇ ಬಾರಿಗೆ ಆಯ್ಕೆಯಾದರು. 2023ರ ಏ. 4ರವರೆಗೆ ಅವರ ಅಧಿಕಾರಾವಧಿ ಇರಲಿದೆ.
ಧರ್ಮದರ್ಶಿ ಕೆ.ಎಲ್. ಪಾಟೀಲ, ಶಾಮಾನಂದ ಬಾ. ಪೂಜೇರಿ, ಜಗದೀಶ ಲ. ಮಗಜಿಕೊಂಡಿ, ಹನುಮಂತ ತ. ಕೊಟಬಾಗಿ, ಗಣಪತಿ ಶಿ. ನಾಯಕ, ಧರಣೇಂದ್ರ ಭ. ಜವಳಿ, ಮಹೇಶ ಚ. ಹನಗೋಡಿ, ಕೊಟ್ಟೂರೇಶ್ವರ ಕಾ. ತೆರಗುಂಟಿ, ಯಲ್ಲಪ್ಪ ಅ. ದೊಡ್ಡಮನಿ, ಪ್ರಕಾಶ ಸಿ. ಉಡಿಕೇರಿ, ಎಸ್.ಡಿ. ಉಕ್ಕಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.