ADVERTISEMENT

ಸಾವರ್ಕರ್ ಬಗ್ಗೆ ಬೈದಷ್ಟೂ ಹೆಚ್ಚು ಚರ್ಚೆ: ಚಕ್ರವರ್ತಿ ಸೂಲಿಬೆಲಿ 

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 16:11 IST
Last Updated 20 ಆಗಸ್ಟ್ 2022, 16:11 IST
ಚಕ್ರವರ್ತಿ ಸೂಲಿಬೆಲಿ 
ಚಕ್ರವರ್ತಿ ಸೂಲಿಬೆಲಿ    

ಹುಬ್ಬಳ್ಳಿ: ವೀರ ಸಾವರ್ಕರ್ ಅವರ ಬಗ್ಗೆ ಚರ್ಚೆ ನಡೆಯುತ್ತಿದೆ‌ . ಅವರ ಬಗ್ಗೆ ಬೈದಷ್ಟೂ ಹೆಚ್ಚು ಚರ್ಚೆ ಆಗುತ್ತದೆ ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲಿ ಹೇಳಿದರು.

ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಕಲಾ ಸುಜಯ ವತಿಯಿಂದ ಶನಿವಾರ ಆಯೋಜಿಸಿದ್ದ ವೀರ ಭಾರತಿ ಭರತನಾಟ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವರ್ಕರ್ ಬಗ್ಗೆ ಬೈದವರಿಗೆ ಧನ್ಯವಾದ ಹೇಳಬೇಕು. ಅವರಿಂದಲೇ ಸಾವರ್ಕರ್ ಅವರ ಹೋರಾಟದ ಮಾಹಿತಿ ವಿಸ್ತಾರವಾಗುತ್ತಿದೆ ಎಂದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.