ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿದರು. ಮಕ್ಕಳು ಶಿವಭಕ್ತಿ ಹಾಡುಗಳಿಗೆ ನೃತ್ಯ ಮಾಡಿದರು. ಬಿ.ಎಂ.ಎಸ್ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಸಿ.ಬಡ್ನಿ, ಮುಖಂಡರಾದ ಬಿ.ವಿ.ಸುಂಕಾಪುರ, ರಾಮಣ್ಣ ಕಮಾಜಿ, ಎನ್.ಆರ್.ದೇಶಪಾಂಡೆ, ಮಂಜುನಾಥ ಮಟ್ಟಿ, ದೇವರಾಜ ಸಂಗನಪೇಟಿ, ಗಂಗಪ್ಪ ಸುಂಕಾಪೂರ, ಮೋಹನ ಮದ್ದಿನ, ವೈದ್ಯ ಡಾ.ಎಸ್.ಸಿ.ಚವಡಿ, ಗೌರಮ್ಮ ಬಡ್ನಿ, ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಬಿ.ಕೆ.ವಂದನಾಜೀ, ಶಿವಾನಂದ ಇದ್ದರು. ಅಂಗನವಾಡಿ ಕಾರ್ಯಕರ್ತೆರಿಗೆ ಸನ್ಮಾನಿಸಲಾಯಿತು.