ಕಲಬುರಗಿಯಲ್ಲಿ ದಶಕಗಳಿಂದ ರೈತ ಕುಟುಂಬಗಳಿಗೆ ನೆರವಾಗಿರುವವರು ಬಯಲು ಕಮ್ಮಾರರು. ರೈತರಿಗೆ ಬೇಕಾದ ಕೊಡಲಿ, ಕುಡಗೋಲು, ಬೆಡಗ, ಗುದ್ದಲಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಅದನ್ನು ಮಾರಿ ಅದರಿಂದ ಬಂದ ದುಡ್ಡಲ್ಲೇ ಅವರ ಜೀವನ ಸಾಗಿಸುವ ಈ ಕುಟುಂಬಗಳ ಬದುಕು–ಬವಣೆ ಈ ವಿಡಿಯೊದಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.