ADVERTISEMENT

ಕಬಡ್ಡಿ: ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 14:04 IST
Last Updated 30 ಜನವರಿ 2024, 14:04 IST
ಅಬ್ರಾರ್ ಖಾನ್
ಅಬ್ರಾರ್ ಖಾನ್   

ಕುಶಾಲನಗರ: ರಾಷ್ಟ್ರೀಯ ಜೂನಿಯರ್ ಬಾಲಕರ ಕಬಡ್ಡಿ ಪಂದ್ಯಾವಳಿಗೆ ಇಲ್ಲಿನ ಇಂದಿರಾ ಬಡಾವಣೆಯ ನಿವಾಸಿ ಕ್ರೀಡಾಪಟು ಅಬ್ರಾರ್ ಖಾನ್ ಆಯ್ಕೆಯಾಗಿದ್ದಾರೆ.

ಈತ ಕೈಯುಮ್ ಖಾನ್, ಅಸ್ಮ ದಂಪತಿಯ ಪುತ್ರ.

ಫೆಡರೇಶನ್ ಆಫ್ ಇಂಡಿಯಾ ಮತ್ತು ತೆಲಂಗಾಣ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ವತಿಯಿಂದ ಫೆ.1ರಿಂದ 4ರವರೆಗೆ ಹೈದರಾಬಾದಿನ ಗೆಲ್ಲೋಟ್ ಅಕಾಡೆಮಿ ಮೈದಾನದಲ್ಲಿ 49ನೇ ರಾಷ್ಟ್ರೀಯ ಜೂನಿಯರ್ ಬಾಲಕರ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಕಪಿಲ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.