ADVERTISEMENT

ಮಡಿಕೇರಿಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 2:16 IST
Last Updated 16 ಫೆಬ್ರುವರಿ 2024, 2:16 IST
<div class="paragraphs"><p>ಮಡಿಕೇರಿಯಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ರಥಸಪ್ತಮಿ ಅಂಗವಾಗಿ ಶುಕ್ರವಾರ ಸೂರ್ಯ ನಮಸ್ಕಾರ ನಡೆಯಿತು.</p></div>

ಮಡಿಕೇರಿಯಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ರಥಸಪ್ತಮಿ ಅಂಗವಾಗಿ ಶುಕ್ರವಾರ ಸೂರ್ಯ ನಮಸ್ಕಾರ ನಡೆಯಿತು.

   

ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ರಥಸಪ್ತಮಿ ಅಂಗವಾಗಿ ಶುಕ್ರವಾರ ಸೂರ್ಯ ನಮಸ್ಕಾರ ನಡೆಯಿತು.

ಯೋಗಭಾರತಿ, ವಿದ್ಯಾಭವನ, ಪ್ರಣವಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಬಾಲಭವನ ಮಾರ್ನಿಂಗ್ಸ್ ಸ್ಟಾರ್ಸ್ ವತಿಯಿಂದ ಇಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜನೆಗೊಂಡಿತ್ತು.

ADVERTISEMENT

ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಸೂರ್ಯ ನಮಸ್ಕಾರ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.