ADVERTISEMENT

ಒಕ್ಕಣೆಗಾಗಿ ಹಾಕಲಾಗಿದ್ದ ಹುರುಳಿ ಸಿಲುಕಿ ಹೊತ್ತಿ ಉರಿದ ಕಾರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 6:37 IST
Last Updated 11 ಜನವರಿ 2022, 6:37 IST
   

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು- ದೇವನೂರು ರಸ್ತೆಯಲ್ಲಿ ಮಂಗಳವಾರ ಒಕ್ಕಣೆಗಾಗಿ ಹಾಕಲಾಗಿದ್ದ ಹುರುಳಿ ಚಲಿಸುತ್ತಿದ್ದ ಕಾರಿಗೆ ಸಿಲುಕಿ ಕಾರು ಸುಟ್ಟು ಹೋಗಿದೆ‌.

ಹುರುಳಿಯ ಕಡ್ಡಿ, ಹುಲ್ಲು ಕಾರಿಗೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಕಾರು ನಿಲ್ಲಿಸಿ ಒಳಗಿದ್ದವರೆಲ್ಲ ಹೊರಗೆ ಬರುತ್ತಿದ್ದಂತೆ ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT