ರಾಮನಗರ: ಕೌಟುಂಬಿಕ ಕಲಹದ ಕಾರಣಕ್ಕೆ ಮೂವರು ಮಹಿಳೆಯರು ಭಾನುವಾರ ರಾತ್ರಿ ಮಾಗಡಿಯ ಗೌರಮ್ಮನ ಕೆರೆಗೆ ಹಾರಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ.
ಮಾಗಡಿ ಪಟ್ಟಣದ ನೇಯ್ಗೆ ಬೀದಿ ನಿವಾಸಿ ಶಾಂತಾ ಬಾಯಿ ( 50) ಸಾವನ್ನಪ್ಪಿದವರು. ಉಷಾ ಬಾಯಿ ಮತ್ತು ನಿರ್ಮಲಾ ಬಾಯಿ ಎಂಬುವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಸುಳ್ಯದಲ್ಲಿ ಗುಂಡಿನ ದಾಳಿ: ಗಾಯಾಳು ಆಸ್ಪತ್ರೆಗೆ ದಾಖಲು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.