ಭದ್ರಾವತಿ: ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದಿದ್ದ ಶರತ್ ಅಂತ್ಯಸಂಸ್ಕಾರ ಇಲ್ಲಿನ ಕೆ.ಎಚ್. ನಗರದಲ್ಲಿ ಸೋಮವಾರ ನಡೆಯಿತು.
ವಿವಾಹಕ್ಕೂ ಮುನ್ನವೇ ಶರತ್ ಮೃತಪಟ್ಟ ಕಾರಣ ವಿವಾಹ ಶಾಸ್ತ್ರ ಮುಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಇದನ್ನೂ ಓದಿ: https://www.prajavani.net/district/udupi/kundapura-sharath-kumar-found-dead-2417930
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.