ADVERTISEMENT

ತುಮಕೂರು ಜಿಲ್ಲೆ ಲಿಂಗಾಪುರ: ಚಿರತೆ ದಾಳಿಗೆ 14ಕ್ಕೂ ಹೆಚು ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 6:36 IST
Last Updated 12 ಜೂನ್ 2017, 6:36 IST
ತುಮಕೂರು ಜಿಲ್ಲೆ ಲಿಂಗಾಪುರ: ಚಿರತೆ ದಾಳಿಗೆ 14ಕ್ಕೂ ಹೆಚು ಮೇಕೆ ಸಾವು
ತುಮಕೂರು ಜಿಲ್ಲೆ ಲಿಂಗಾಪುರ: ಚಿರತೆ ದಾಳಿಗೆ 14ಕ್ಕೂ ಹೆಚು ಮೇಕೆ ಸಾವು   

ತುಮಕೂರು: ಚಿರತೆಯೊಂದು ಮೇಕೆಗಳ ಸಾಕಣೆ ಮನೆಗೆ ದಾಳಿ ಮಾಡಿದ್ದು, 14 ಮೇಕೆಗಳು ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಜಿಲ್ಲೆಯ ಕೊರಟಗೆರೆ ತಾಲ್ಲೂಕು ಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಬಳಿ ರೈತ ರಾಮಯ್ಯ ಅವರು ತೋಟದ ಮನೆ ಬಳಿ ಸಾಕಿದ್ದ 14ಕ್ಕೂ ಹೆಚ್ಚು ಮೇಕೆಗಳ ಮೇಲೆ ಬೆಳಗಿನಜಾವ ಚಿರತೆ ದಾಳಿ ನಡೆಸಿದ್ದು, ಎಲ್ಲಾ ಮೇಕೆಗಳು ಮೃತಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT