ADVERTISEMENT

ದಾಖಲೆ ಇಲ್ಲದ ₹2.62 ಲಕ್ಷ ಜಪ್ತಿ

ಎಸ್‌ಎಸ್‌ಟಿ ತಂಡದಿಂದ ಜಪ್ತಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 14:49 IST
Last Updated 18 ಏಪ್ರಿಲ್ 2023, 14:49 IST

ತುಮಕೂರು: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹2.62 ಲಕ್ಷ ಹಣವನ್ನು ನಗರ ಹೊರ ವಲಯದ ಕ್ಯಾತ್ಸಂದ್ರ ಜಾಸ್‌ ಟೋಲ್‌ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಸುಧೀರ್ ಎಂಬುವರು ತಮ್ಮ ಕಾರ್‌ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಹಣದ ಬಗ್ಗೆ ಸಮಂಜಸವಾದ ಉತ್ತರ ನೀಡದ ಕಾರಣ ಎಸ್‌ಎಸ್‌ಟಿ ತಂಡದ ಮುಖ್ಯಸ್ಥ ಸಿ.ಆರ್.ರಾಘವೇಂದ್ರ ಹಣ ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT