ADVERTISEMENT

ಶಿರಾ ಉಪಚುನಾವಣೆ | ಸರ್ಕಾರ ಘೋಷಿಸಿದ ಹಣ ಬಂದಿದೆಯಾ: ಶಿವಕುಮಾರ್ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 8:18 IST
Last Updated 21 ಅಕ್ಟೋಬರ್ 2020, 8:18 IST
ಡಿ.ಕೆ.ಶಿವಕುಮಾರ್ ಶಿರಾ ಉಪಚುನಾವಣೆ ಅಂಗವಾಗಿ ಪ್ರಚಾರ ನಡೆಸಿದರು.
ಡಿ.ಕೆ.ಶಿವಕುಮಾರ್ ಶಿರಾ ಉಪಚುನಾವಣೆ ಅಂಗವಾಗಿ ಪ್ರಚಾರ ನಡೆಸಿದರು.    

ಪಟ್ಟನಾಯಕನಹಳ್ಳಿ: ಶಿರಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗ ಮಧ್ಯೆ ಕ್ಷೌರಿಕರ ಅಂಗಡಿಗೆ ತೆರಳಿ ಸರ್ಕಾರ ಸವಿತಾ ಸಮಾಜದ ಹಿತರಕ್ಷಣೆಗಾಗಿ ಘೋಷಿಸಿದ್ದ ಹಣ ಬಂದಿದೆಯಾ ಎಂದು ವಿಚಾರಿಸಿದರು.

ಶಿರಾ ತಾಲ್ಲೂಕಿನ ಉಗಣೆಕಟ್ಟೆ ಗ್ರಾಮದಲ್ಲಿ ಕೊರೊನಾ ಸಮಯದಲ್ಲಿ ಸವಿತಾ ಸಮಾಜ, ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ಸಮುದಾಯದ ನೆರವಿಗೆ ಸರ್ಕಾರ ಘೋಷಣೆ ಮಾಡಿದ್ದ ನೆರವನ್ನು ತಲುಪಿದೆಯಾ ಎಂದು ಈ ಸಂದರ್ಭದಲ್ಲಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT