ತುಮಕೂರು: ನಮ್ಮ ಪೂಜ್ಯರ ಸ್ಮರಣೆ, ಅವರ ಕರುಣೆ ನನ್ನನ್ನು ಕೈ ಹಿಡಿದು ಮುನ್ನಡೆಸಲಿದೆ ಎಂದು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿಅವರು ಮಾತನಾಡಿದರು.
ಶ್ರೀಗಳನ್ನು ಆರೈಕೆ ಮಾಡಿದ ವೈದ್ಯರು, ಮಠದ ಸಿಬ್ಬಂದಿ ಕಾರ್ಯ ನೆನೆವಾಗ ಭಾವಪರವಶರಾಗಿ ಕಂಬನಿ ಸುರಿಸಿದರು.
ನಮ್ಮ ಮಠಕ್ಕೆ ಪಕ್ಷ, ಜಾತಿ, ಬೇಧವಲ್ಲ. ಮಕ್ಕಳಲ್ಲೇ ದೇವರನ್ನು ಕಂಡು ಮಕ್ಕಳಿಗಾಗಿಯೇ ಜೀವನ ಮುಡಿಪಿಟ್ಟರು ಎಂದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.