ADVERTISEMENT

VIDEO | ತುಮಕೂರು: ರೈತರಿಗೆ ಆಸರೆಯಾದ ‘ಮುಯ್ಯಾಳು ಪದ್ಧತಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 14:10 IST
Last Updated 9 ಫೆಬ್ರುವರಿ 2023, 14:10 IST
ಕೃಷಿ ಕಾರ್ಯ
ಕೃಷಿ ಕಾರ್ಯ   

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮುಯ್ಯಾಳು ಪದ್ಧತಿಯ ಮುಖಾಂತರ ಕೃಷಿ ಕಾರ್ಯಗಳು ನಡೆಯುತ್ತಿವೆ. ಹಲವು ಹಳ್ಳಿಗಳಲ್ಲಿ 50 ಕ್ಕೂ ಹೆಚ್ಚು ಮಹಿಳೆಯರಿಂದ ರಾಗಿ ನಾಟಿ, ಕಳೆ ತೆಗೆಯುವುದು, ತೆನೆ ಕಟಾವು, ಭತ್ತದ ಕಣ ಮಾಡುವುದು ಸೇರಿದಂತೆ ಎಲ್ಲ ಕೆಲಸಗಳು ನಿರಾಳವಾಗಿ ಸಾಗುತ್ತಿವೆ. ಸುಮಾರು 15 ವರ್ಷಗಳಿಂದ ಇದೇ ಪದ್ಧತಿಯ ಮೂಲಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.