ADVERTISEMENT

VIDEO: ಹೈನುಗಾರಿಕೆ: ತಿಂಗಳಿಗೆ ₹7 ಲಕ್ಷ ವಹಿವಾಟು ನಡೆಸುವ ರಾಜೇಶ್ವರಿ

ಪ್ರಜಾವಾಣಿ ವಿಶೇಷ
Published 22 ಆಗಸ್ಟ್ 2023, 13:54 IST
Last Updated 22 ಆಗಸ್ಟ್ 2023, 13:54 IST

ತುಮಕೂರು ಜಿಲ್ಲೆಯ ಮಣುವಿನ ಕುರಿಕೆ ಗ್ರಾಮದ ನಿವಾಸಿ ರಾಜೇಶ್ವರಿಯವರ ಯಶೋಗಾಥೆಯ ಮೊದಲ ಅಧ್ಯಾಯ ಶುರುವಾದದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ. ಕೋವಿಡ್‌ಗೂ ಮುನ್ನ ತುಮಕೂರು ನಗರದಲ್ಲಿ ತಮ್ಮದೇ ಆದ ಸ್ವಂತ ಟ್ರಾವೆಲ್ಸ್‌ ನಡೆಸುತ್ತಿದ್ದರು ರಾಜೇಶ್ವರಿ. ಕೋವಿಡ್‌ ನೀಡಿದ ಹೊಡೆತಕ್ಕೆ ಟ್ರಾವೆಲ್ಸ್‌ ಬಾಗಿಲು ಮುಚ್ಚಿತು. ಆನಂತರ ತಮ್ಮೂರಿಗೆ ವಾಪಸ್‌ ಆದವರು ಹೈನುಗಾರಿಕೆ ಶುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.