ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 2:44 IST
Last Updated 29 ಸೆಪ್ಟೆಂಬರ್ 2022, 2:44 IST
ಹೆಬ್ರಿಯ ಮುನಿಯಾಲು ವರಂಗ ಪಡುಕುಡೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಭಾರತ್ ಜೋಡೊ ಕಾರ್ಯಕ್ರಮಕ್ಕೆ ತೆರಳುವ ಕುರಿತು ಪೂರ್ವ ತಯಾರಿಯ ಸಭೆ ಚಟ್ಕಲ್‌ಪಾದೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಮುಖಂಡರಾದ ಲಕ್ಷ್ಮಣ ಆಚಾರ್‌, ಪಡುಕುಡೂರು ಜಗದೀಶ ಹೆಗ್ಡೆ, ವರಂಗ ಶಂಕರ ಶೆಟ್ಟಿ, ಉದಯ ನಾಯ್ಕ್‌, ಪ್ರಕಾಶ ದೇವಾಡಿಗ ಮತ್ತಿತರರು ಇದ್ದರು
ಹೆಬ್ರಿಯ ಮುನಿಯಾಲು ವರಂಗ ಪಡುಕುಡೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಭಾರತ್ ಜೋಡೊ ಕಾರ್ಯಕ್ರಮಕ್ಕೆ ತೆರಳುವ ಕುರಿತು ಪೂರ್ವ ತಯಾರಿಯ ಸಭೆ ಚಟ್ಕಲ್‌ಪಾದೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಮುಖಂಡರಾದ ಲಕ್ಷ್ಮಣ ಆಚಾರ್‌, ಪಡುಕುಡೂರು ಜಗದೀಶ ಹೆಗ್ಡೆ, ವರಂಗ ಶಂಕರ ಶೆಟ್ಟಿ, ಉದಯ ನಾಯ್ಕ್‌, ಪ್ರಕಾಶ ದೇವಾಡಿಗ ಮತ್ತಿತರರು ಇದ್ದರು   

ಹೆಬ್ರಿ: ಮುನಿಯಾಲು ವರಂಗ ಪಡುಕುಡೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಭಾರತ್ ಜೋಡೊ ಕಾರ್ಯಕ್ರಮಕ್ಕೆ ತೆರಳುವ ಕುರಿತು ಪೂರ್ವ ತಯಾರಿಯ ಸಭೆ ಸೋಮವಾರ ಚಟ್ಕಲ್‌ಪಾದೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಪಕ್ಷ ಸಂಘಟನೆ ಮತ್ತು ಭಾರತ್ ಜೋಡೊ ಕಾರ್ಯಕ್ರಮವನ್ನು ಕಾರ್ಯಕರ್ತರು ಸೇರಿ ಯಶಸ್ವಿಗೊಳಿಸಲು ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು. ಮುಖಂಡರಾದ ಲಕ್ಷ್ಮಣ ಆಚಾರ್‌, ಪಡುಕುಡೂರು ಜಗದೀಶ ಹೆಗ್ಡೆ, ವರಂಗ ಶಂಕರ ಶೆಟ್ಟಿ, ಉದಯ ನಾಯ್ಕ್‌, ಪ್ರಕಾಶ ದೇವಾಡಿಗ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.