ADVERTISEMENT

PHOTOS | ಸುವರ್ಣ ಸಂಭ್ರಮ: ಕರ್ನಾಟಕ ಜ್ಯೋತಿ ರಥಯಾತ್ರೆಯ ಸುಂದರ ಕ್ಷಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 13:38 IST
Last Updated 2 ನವೆಂಬರ್ 2023, 13:38 IST
<div class="paragraphs"><p>ಕರ್ನಾಟಕ ಸಂಭ್ರಮ -50  ಆಚರಣೆಯ ಆರಂಭದ ಸೂಚಕವಾಗಿ ಗುರುವಾರ ಸಂಜೆ ಹಂಪಿಯ ಎದುರು ಬಸವಣ್ಣ ಮಂಟಪ ಸಮೀಪದ ದೀಪಸ್ತಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿದರು.  </p></div>

ಕರ್ನಾಟಕ ಸಂಭ್ರಮ -50 ಆಚರಣೆಯ ಆರಂಭದ ಸೂಚಕವಾಗಿ ಗುರುವಾರ ಸಂಜೆ ಹಂಪಿಯ ಎದುರು ಬಸವಣ್ಣ ಮಂಟಪ ಸಮೀಪದ ದೀಪಸ್ತಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿದರು.

   

ಮೆರವಣಿಗೆಯಲ್ಲಿ ಸಾಗಿದ ಕರ್ನಾಟಕ ಜ್ಯೋತಿ ರಥ

ಮೆರವಣಿಗೆಗೆ ಮೆರುಗು ನೀಡಿದ ಜಾನಪದ ತಂಡಗಳು

ADVERTISEMENT

ಹಂಪಿ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿರುವ ತಾಯಿ ಭುವನೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ

ಕನ್ನಡ ಜ್ಯೋತಿ ಬೆಳಗುತ್ತಿರುವ ದೃಶ್ಯ

ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.