ADVERTISEMENT

ಗೊ.ರು.ಚನ್ನಬಸಪ್ಪ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 13:32 IST
Last Updated 12 ಏಪ್ರಿಲ್ 2022, 13:32 IST
ಗೊ.ರು.ಚನ್ನಬಸಪ್ಪ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ  ಪ್ರದಾನ
ಗೊ.ರು.ಚನ್ನಬಸಪ್ಪ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಪ್ರದಾನ   

ಹೊಸಪೇಟೆ: ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಾಹಿತಿಗಳಾದ ಗೊ.ರು.ಚನ್ನಬಸಪ್ಪ, ಟಿ.ವಿ. ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಿದರು.

ಕುಲಪತಿ ಸ.ಚಿ. ರಮೇಶ, ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಅಧ್ಯಯನಾಂಗದ ನಿರ್ದೇಶಕ ಪಿ. ಮಹದೇವಯ್ಯ, ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ, ವಿವಿಧ ನಿಕಾಯಗಳ ಡೀನ್, ಸಿಂಡಿಕೇಟ್ ಸದಸ್ಯರು ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT