ADVERTISEMENT

ವಿಠ್ಠಲ್ ಹೇರೂರ್ 7ನೇ ಪುಣ್ಯ ಸ್ಮರಣೆ

ಕೋಲಿ ಸಮಾಜ ಎಸ್ಟಿ ಸೇರ್ಪಡಗೆ ಉಮೇಶ ಮುದ್ನಾಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:18 IST
Last Updated 4 ಡಿಸೆಂಬರ್ 2020, 7:18 IST
ಯಾದಗಿರಿಯ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ವಿಠ್ಠಲ್ ಹೇರೂರರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು
ಯಾದಗಿರಿಯ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ವಿಠ್ಠಲ್ ಹೇರೂರರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು   

ಯಾದಗಿರಿ: ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ವಿಠ್ಠಲ್ ಹೇರೂರರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.

ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ರಾಮಲಿಂಗಪ್ಪ, ಪ್ರಭು, ರಾಮುಲು, ಗುರುರಾಜ, ಶಿವಶರಣಪ್ಪ, ಸಾಬಣ್ಣ, ಶರಣಪ್ಪ, ಮಹಾದೇವಪ್ಪ,, ಮರೇಪ್ಪ, ಜಗದೀಶ, ವಿಶ್ವರಾಜ ಬಿ, ಸಾಬರಡ್ಡಿ, ದುರ್ಗಪ್ಪ, ಮಹೇಶ, ಭೀಮು, ಯಲ್ಲಾಲಿಂಗ, ರೋಹಿತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT