ADVERTISEMENT

ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 19:30 IST
Last Updated 10 ಏಪ್ರಿಲ್ 2014, 19:30 IST

ತಾವು (ಮೋದಿ) ದೇಶದ ಕಾವಲುಗಾರ­ನಾಗಲು ತಮಗೆ ಬೆಂಬಲ ನೀಡುವಂತೆ ಅವರು ಕೋರುತ್ತಿದ್ದಾರೆ. ಆದರೆ, ಜನತೆಯೇ ದೇಶದ ಕಾವಲುಗಾರರಾಗಬೇಕೆಂದು ಕಾಂಗ್ರೆಸ್‌ ಬಯಸಿದೆ. ಒಬ್ಬ ವ್ಯಕ್ತಿಯ ಬದಲು ಜನರ ಕೈಯಲ್ಲಿ ಕೀಲಿ ಕೈ ಇದ್ದರೆ ಕಳ್ಳತನದ ಭಯ ಇರುವುದಿಲ್ಲ
ರಾಹುಲ್‌ ಗಾಂಧಿ,
ಕಾಂಗ್ರೆಸ್ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.